Thursday, February 20, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಶ್ರೀಕ್ಷೇತ್ರ ಸುತ್ತೂರು: ಮುಖ್ಯಮಂತ್ರಿ ಬಿ.ಎಸ್. ವೈ. ಅವರಿಂದ ವಿವಿಧ ಕಾಮಕಾರಿಗಳಿಗೆ ಚಾಲನೆ – ಹಲವಾರು...

ಶ್ರೀಕ್ಷೇತ್ರ ಸುತ್ತೂರು: ಮುಖ್ಯಮಂತ್ರಿ ಬಿ.ಎಸ್. ವೈ. ಅವರಿಂದ ವಿವಿಧ ಕಾಮಕಾರಿಗಳಿಗೆ ಚಾಲನೆ – ಹಲವಾರು ಗಣ್ಯರು ಭಾಗಿ.

ಸಂಕ್ಷಿಪ್ತ ಸುದ್ದಿ:

ಶ್ರೀಕ್ಷೇತ್ರ ಸುತ್ತೂರು: ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಸ್ಥಳಿಯ ಶ್ರೀಕ್ಷೇತ್ರದ ಅತಿಥಿ ಗೃಹ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,  ಗೃಹ ಸಚಿವರಾದ ಬಸವರಾಜ್‌ ಬೊಮ್ಮಾಯಿ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ  ಸೋಮಶೇಖರ್‌, ಲೋಕಸಭಾ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news