ಜಗದ್ಗುರು ಶ್ರೀ ರಂಭಾಪುರಿ ಪ್ರಸನ್ನರೇಣುಕ ಡಾII ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳನ್ನು ಮುಖ್ಯಮಂತ್ರಿ ಭೇಟಿಯಾಗಿ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಶ್ರೀಗಳಿಂದ ಎಸ್.ಜೆ.ಆರ್ ವಿದ್ಯಾಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳ ’ಕೋವಿಡ್19’ ಪರಿಹಾರ ನಿಧಿಗೆ ನೀಡಿದ 21ಲಕ್ಷ ರೂ. ದೇಣಿಗೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು.
ಶ್ರೀ ರಂಭಾಪುರಿ ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳಲ್ಲಿಗೆ ಬಿ.ಎಸ್.ವೈ ಭೇಟಿ!
RELATED ARTICLES