Tuesday, February 18, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಶಿಕಾರಿಪುರ: ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭ – ಚೆಕ್ ವಿತರಣೆ!

ಶಿಕಾರಿಪುರ: ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭ – ಚೆಕ್ ವಿತರಣೆ!

ಸಂಕ್ಷಿಪ್ತ ಸುದ್ದಿ:

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಹಕಾರ ಇಲಾಖೆ, ಶಿವಮೊಗ್ಗ, ಆರೋಗ್ಯ ಇಲಾಖೆ, ಶಿಕಾರಿಪುರ ತಾಲೂಕಿನ ಸಹಕಾರ ಸಂಘಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಸಂಸತ್ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ “ಆಶಾ ಕಾರ್ಯಕರ್ತರಿಗೆ ಅಭಿನಂದನಾ ಹಾಗೂ ಚೆಕ್ ವಿತರಣಾ ಸಮಾರಂಭ” ಜರುಗಿತು.

ದೀಪ ಬೆಳಗಿಸಿ, ಸಭಾರಂಭವನ್ನುದ್ದೇಶಿಸಿ ಮಾತನಾಡಿದ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಅವರು ಆಶಾ ಕಾರ್ಯಕರ್ತರಿಗೆ ಅಭಿನಂದನೆಯೊಂದಿಗೆ ಚೆಕ್‌ ವಿತರಿಸಿದರು.

ಸಮಾರಂಭದಲ್ಲಿ ಶ್ರೀ ಎಂ ಬಿ ಚನ್ನವೀರಪ್ಪ, ಶ್ರೀ ಕೆ ಎಸ್ ಗುರುಮೂರ್ತಿ ಹಾಗೂ ಶ್ರೀ ರೇವಣಪ್ಪ ಸೇರಿದಂತೆ ಇಲಾಖಾ ಸಿಬ್ಬಂದಿ, ತಾಲೂಕಿನ ಹಲವಾರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news