Tuesday, February 18, 2025
Homeಕರ್ನಾಟಕಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ – ಎನ್. ಗಡ್ಕರಿ ಅವರಿಂದ ಪುಸ್ತಕ ಬಿಡುಗಡೆ !

ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ – ಎನ್. ಗಡ್ಕರಿ ಅವರಿಂದ ಪುಸ್ತಕ ಬಿಡುಗಡೆ !

ಸಧ್ಯದ ಸಂಕ್ಷಿಪ್ತ ಸುದ್ದಿ – ಸಾರಿಗೆ :

*ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವರಿಂದ ಪುಸ್ತಕ ಬಿಡುಗಡೆ.

*ವರ್ಚ್ಯವಲ್‌ ಮೀಟೀಂಗ್‌ ನಲ್ಲಿ ಲಕ್ಷ್ಮಣ ಸವದಿ ಭಾಗಿ.

ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ʻ ಇಂಟೆಲ್ ʼ ಸಂಸ್ಥೆಯವರು ಸಂಶೋಧಿಸಿ ಪ್ರಕಟಿಸಿದ ಪುಸ್ತಕವನ್ನು ನವದೆಹಲಿಯಲ್ಲಿ ಮಾನ್ಯ ಕೇಂದ್ರ ಸಾರಿಗೆ ಸಚಿವರಾದ ನಿತೀನ್‌ ಗಡ್ಕರಿ ಅವರು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಂದು ಸಂಜೆ 6:30ಕ್ಕೆ ನಡೆದ ವರ್ಚುವಲ್ ಮೀಟಿಂಗನಲ್ಲಿ ಭಾಗವಹಿಸಿದ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಎಸ್.‌ ಸವದಿ ಅವರು ಮಾನ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್‌ ಅವರೊಂದಿಗೆ ಆ ಕೃತಿಯನ್ನು ಬಿಡುಗಡೆಗೊಳಿಸಿದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news