Wednesday, February 19, 2025
Homeಕರ್ನಾಟಕಬೆಂಗಳೂರು: ಬಿ.ಎಸ್.ವೈ. ಮತ್ತು ಬಿ.ಎಸ್.ಬಿ. ಅವರಿಂದ ರಾಜ್ಯಪಾಲರ ಭೇಟಿ – ಚರ್ಚೆ !

ಬೆಂಗಳೂರು: ಬಿ.ಎಸ್.ವೈ. ಮತ್ತು ಬಿ.ಎಸ್.ಬಿ. ಅವರಿಂದ ರಾಜ್ಯಪಾಲರ ಭೇಟಿ – ಚರ್ಚೆ !

ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.

ಸಂಕ್ಷಿಪ್ತ ಸುದ್ದಿ:
ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು‌ ಗೃಹ ಸಚಿವರಾದ  ಬಿ.ಎಸ್‌.‌ ಬೊಮ್ಮಾಯಿ ಅವರು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಾಜುಭಾಯ್ ವಾಲಾ ಅವರನ್ನು ಭೇಟಿ ಮಾಡಿ ಕರ್ನಾಟಕದ ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಕೋವಿಡ್ -19 ಅನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು ಮತ್ತು ಮುಖ್ಯವಾಗಿ ಕೋವಿಡ್-‌19 ಪರೀಕ್ಷೆ ಮತ್ತು ವರದಿ, ಪ್ರಕ್ರಿಯೆ ಮತ್ತು ಚಿಕಿತ್ಸೆ ಈ ನಿಟ್ಟಿನಲ್ಲಿ ಸರ್ಕಾರವು ಮಾಡಿರುವ ವ್ಯವಸ್ಥೆಗಳ ಬಗ್ಗೆಯೂ ಸಹ ಚರ್ಚಿಸಿದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news