Wednesday, February 19, 2025
Homeಕರ್ನಾಟಕಬಳ್ಳಾರಿ :ಉಕ್ರೇನ್‌ ನಿಂದ ಆಗಮಿಸಿದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ಬಿ ಶ್ರೀರಾಮುಲು !

ಬಳ್ಳಾರಿ :ಉಕ್ರೇನ್‌ ನಿಂದ ಆಗಮಿಸಿದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ಬಿ ಶ್ರೀರಾಮುಲು !

ನ್ಯೂಸ್‌ ಲೈನ್‌ !

ಬಳ್ಳಾರಿ:  ಉಕ್ರೇನ್ ನಿಂದ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿಗಳಾದ ತಯ್ಯಬ್ ಕೌಸರ್, ಸಭಾ ಕೌಸರ್, ಮುಲ್ಲಾ ಮಹಮ್ಮದ್ ಶಕೀಬುದ್ದಿನ್, ಬೆಳ್ಳಾರಿ ಸೊಲೊಮನ್ ಹೃಷಿಕೇಶ್ ಅವರನ್ನು ಕೌಲ್ ಬಜಾರ್ ನ ಬೆಳಗಲ್ ಕ್ರಾಸ್ ಹತ್ತಿದ ನಿವಾಸದಲ್ಲಿ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಶ್ರೀರಾಮುಲು ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ” ಮಿಷನ್ ಗಂಗಾ” ಕಾರ್ಯಾಚರಣೆ ಮೂಲಕ ಉಕ್ರೇನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news