Wednesday, February 19, 2025
Homeಕೃಷಿ - ರೈತಚಿಂತಾಮಣಿ: ಮಾನ್ಯ ಬಿ.ಸಿ. ಪಾಟೀಲ್ ಅವರಿಂದ ರೈತರ ಜಮೀನುಗಳಿಗೆ ಭೇಟಿ – ಬೆಳೆ ಸಮಿಕ್ಷೆ ಆಪ್...

ಚಿಂತಾಮಣಿ: ಮಾನ್ಯ ಬಿ.ಸಿ. ಪಾಟೀಲ್ ಅವರಿಂದ ರೈತರ ಜಮೀನುಗಳಿಗೆ ಭೇಟಿ – ಬೆಳೆ ಸಮಿಕ್ಷೆ ಆಪ್ ಪ್ರಾತ್ಯಕ್ಷಿಕೆ !

ಸಂಕ್ಷಿಪ್ತ ಸುದ್ದಿ:

ಚಿಕ್ಕಬಳ್ಳಾಪುರ: ಮಾನ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್‌ ಅವರು  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ರೈತರ ಜಮೀನಿಗೆ ಭೇಟಿ ನೀಡಿದರು.

ಅಲ್ಲದೇ ರೈತರೊಡನೆ  “2020-21ನೇ ಸಾಲಿನ ರೈತರ ಬೆಳೆ ಸಮೀಕ್ಷೆ” ಆ್ಯಫ್ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು, ರೈತರಿಗೆ ಬೆಳೆ ಸಮೀಕ್ಷೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೈತರು, ಇಲಾಖಾ ಸಂಬಂಧಿತ ಅಧಿಕಾರಿಗಳು ಇದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news