Saturday, March 22, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಕೋಲಾರ: ಹೊಗಳಗೆರೆ ತೋಟಗಾರಿಕೆ ಪ್ರದೇಶದ ʻಮಾವು ಉತ್ಕೃಷ್ಟ ಕೇಂದ್ರʼಕ್ಕೆ ಮಾನ್ಯ ತೋಟಗಾರಿಕೆ ಸಚಿವರ ಭೇಟಿ...

ಕೋಲಾರ: ಹೊಗಳಗೆರೆ ತೋಟಗಾರಿಕೆ ಪ್ರದೇಶದ ʻಮಾವು ಉತ್ಕೃಷ್ಟ ಕೇಂದ್ರʼಕ್ಕೆ ಮಾನ್ಯ ತೋಟಗಾರಿಕೆ ಸಚಿವರ ಭೇಟಿ – ಪರಿಶೀಲನೆ !

ಸಂಕ್ಷಿಪ್ತ ಸುದ್ದಿ:

ಕೋಲಾರ: ಇಂದು ಮಾನ್ಯ ಪೌರಾಡಳಿತ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ನಾರಾಯಣಗೌಡ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆಯ ತೋಟಗಾರಿಕಾ ಪ್ರದೇಶದ ಮಾವು ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾನ್ಯ ವಿಧಾನಪರಿಷತ್ ಸದಸ್ಯರಾದ ವಾಯ್.ಎ. ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು, ಮುಖಂಡರುಗಳು ಹಾಗೂ ಇಲಾಖಾ ಸಂಬಂಧಿತ ಅಧಿಕಾರಿಗಳು ಇದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news