ಸಂಕ್ಷಿಪ್ತ ಸುದ್ದಿ:
ರೈತರ ಸಹಾಯಕ್ಕಾಗಿ ಸರ್ಕಾರದಿಂದ ವಿನೂತನ “ರೈತ ಬೆಳೆ ಸಮೀಕ್ಷೆ ಆ್ಯಪ್” ಬಿಡುಗಡೆ.
ಕೃಷಿ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಈ ಉಚಿತ ಆ್ಯಪ್ ಅನ್ನು ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಅವರು ಇಂದು ಆನ್ ಲೈನ್ ಮೂಲಕ ಬಿಡುಗಡೆಗೊಳಿಸಿದರು.
(ಮಾಹಿತಿ ಕೃಪೆ: ಕರ್ನಾಟಕ ವಾರ್ತೆ)
(ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೇಲ್ಕಾಣಿಸಿದ ಯ್ಯಾಪ್ನ್ನು ಸರ್ಚ್ ಮಾಡಿ)