Thursday, February 20, 2025
Homeಸುದ್ದಿರಾಯಚೂರು: ಲಕ್ಷ್ಮಣ ಸವದಿ ಅವರಿಂದ ನೆರೆ ಪೀಡಿತ ಪ್ರದೇಶಗಳಲ್ಲಿಗೆ ಭೇಟಿ – ಸೂಕ್ತ ಕ್ರಮಗಳಿಗಾಗಿ ಸೂಚನೆ.

ರಾಯಚೂರು: ಲಕ್ಷ್ಮಣ ಸವದಿ ಅವರಿಂದ ನೆರೆ ಪೀಡಿತ ಪ್ರದೇಶಗಳಲ್ಲಿಗೆ ಭೇಟಿ – ಸೂಕ್ತ ಕ್ರಮಗಳಿಗಾಗಿ ಸೂಚನೆ.

ಸಂಕ್ಷಿಪ್ತ ಸುದ್ದಿ- ವಿಡಿಯೋ :

ರಾಯಚೂರು: ಅಪಾರ ಮಳೆ – ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ, ಬೆಳೆ ಹಾನಿಗೀಡಾದ ರಾಯಚೂರು ಜಿಲ್ಲೆಯ ಕರೆಕಲ್ ಗ್ರಾಮ ಮತ್ತಿತರ ಪ್ರದೇಶಗಳಿಗೆ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಎಸ್.‌ ಸವದಿ ಅವರು ಭೇಟಿನೀಡಿ, ಪ್ರವಾಹ ಸಂತ್ರಸ್ತರ ಅಹವಾಲುಗಳನ್ನು ಪರಿಶಿಲಿಸಿ ಮುಂದಿನ ಸೂಕ್ತ ಪರಿಹಾರ ಕಾರ್ಯಗಳಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೇ ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದ ಮಾನ್ಯ ಸವದಿ ಅವರು, ವಿವಿಧ ರೈತರ ಮತ್ತು ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಮನವಿಗಳನ್ನು ಸ್ವೀಕರಿಸಿದರು.

ವಿಡಿಯೋ

ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ರಾಜಾ ಅಮರೇಶ್ವರ ನಾಯಕ್‌, ಶಾಸಕರಾದ ಡಾ. ಶಿವರಾಜ್‌ ಪಾಟೀಲ್‌ ಸೇರಿದಂತೆ ಇನ್ನಿತರ ಗಣ್ಯರು, ಜಿಲ್ಲಾ ಹಿರಿಯ ಅಧಿಕಾರಿ ವರ್ಗದವರು  ಹಾಗೂ ಇಲಾಖಾ ಸಂಬಂಧಿತ ಅಧಿಕಾರಿಗಳು ಇದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news