“ಹೊಸ ಭಾರತದ ಪರಿಕಲ್ಪನೆ ಕಟ್ಟಿಕೊಟ್ಟ ಸರಳ, ಸಜ್ಜನಿಕೆಯ ಮೇಧಾವಿ, ಶಿಕ್ಷಣ ಪ್ರೇಮಿ, ಭಾರತ ರತ್ನ, ಮಿಸೈಲ್ ಮ್ಯಾನ್ ಎಂದೇ ಚಿರಪರಿಚಿತರಾದ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ಶತ ನಮನಗಳನ್ನು ಸಲ್ಲಿಸೋಣ. ಹಿಂದೂಸ್ಥಾನದ ಹೆಮ್ಮೆಯ ಜ್ಞಾನದ ಸಂತ ಎಂದೆಂದಿಗೂ ಅಜರಾಮರ.”_ ಶ್ರೀ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಇಲಾಖೆ ಸಚಿವರು.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ – ಬಿ.ಶ್ರೀರಾಮುಲು ಅವರಿಂದ ನಮನ !
RELATED ARTICLES