Sunday, February 23, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಚಿಕ್ಕಮಗಳೂರು: ಮಾನ್ಯ ಸಿ.ಟಿ. ರವಿ ಅವರಿಂದ, “ಗಸ್ತಿ” ಅವರಿಗೆ ಶ್ರದ್ಧಾಂಜಲಿ !

ಚಿಕ್ಕಮಗಳೂರು: ಮಾನ್ಯ ಸಿ.ಟಿ. ರವಿ ಅವರಿಂದ, “ಗಸ್ತಿ” ಅವರಿಗೆ ಶ್ರದ್ಧಾಂಜಲಿ !

ಸಂಕ್ಷಿಪ್ತ ಸುದ್ದಿ:

ಚಿಕ್ಕಮಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗು ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ ಅವರು  ರಾಜ್ಯಸಭಾ ಸದಸ್ಯ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿದ್ದ ಅಶೋಕ ಗಸ್ತಿ ಅವರಿಗೆ ಇಂದು ಚಿಕ್ಕಮಗಳೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಶ್ರೀ ವೆಂಕಟೇಶ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news