Thursday, February 20, 2025
Homeಕರ್ನಾಟಕಕೋವಿಡ್-19 ಮುಂಜಾಗ್ರತೆ ಹಾಗೂ ಕ್ರಮಗಳ ಕುರಿತಾದ ನಿನ್ನೆ ನಡೆದ ಸಿ ಎಂ ನೇತೃತ್ವದ ಸಭೆಯ...

ಕೋವಿಡ್-19 ಮುಂಜಾಗ್ರತೆ ಹಾಗೂ ಕ್ರಮಗಳ ಕುರಿತಾದ ನಿನ್ನೆ ನಡೆದ ಸಿ ಎಂ ನೇತೃತ್ವದ ಸಭೆಯ ಪ್ರಮುಖಾಂಶಗಳು.

ಬೆಂಗಳೂರು: ಮಾರ್ಚ್‌ 15  ರಂದು ಕೋವಿಡ್-19ರ ಕುರಿತು ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರು ನಡೆಸಿದ ಸಭೆಯ ಪ್ರಮುಖಾಂಶಗಳು:

ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಸಿ ಅಶ್ವತ್ಥನಾರಾಯಣ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್‌, ಮುಖ್ಯಕಾರ್ಯದರ್ಶಿಯಾದ ಪಿ ರವಿಕುಮಾರ್, ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news