ಕೃಷಿ ವಲಯಕ್ಕೆ ಒಟ್ಟಾರೆ 33,700 ಕೋಟಿ ರೂ. !
ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖ ವಲಯವಾಗಿರುವ ಕೃಷಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಇಂದಿನ ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದು ಒಟ್ಟು 33,700 ಕೋಟಿ ರೂ. ಒದಗಿಸಲಾಗಿದೆ. ಕೃಷಿ ಮೀನುಗಾರಿಕೆ ಪಶುಸಂಗೋಪನೆಯ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಲ್ಲಿ ಘೊಷಿಸಲಾಗಿರುವ ಪ್ರಮುಖ ಅಂಶಗಳ ಇಣುಕು ನೋಟ. * ರೈತರ ಕೃಷಿಗೆ ಡೀಸೆಲ್ ಸಹಾಯಧನ ನೀಡಲು ರೈತಶಕ್ತಿ ಯೋಜನೆಯಡಿ 500 ಕೋಟಿ ರೂ. * ರಾಜ್ಯದ ಎಲ್ಲಾ ಹೋಬಳಿಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳ ವಿಸ್ತರಣೆ … Continue reading ಕೃಷಿ ವಲಯಕ್ಕೆ ಒಟ್ಟಾರೆ 33,700 ಕೋಟಿ ರೂ. !
Copy and paste this URL into your WordPress site to embed
Copy and paste this code into your site to embed