Sunday, May 18, 2025
Homeಪ್ರಕಟಣೆಮೈಸೂರು: ಮೇ 29, ರಿಂದ ಜೂನ್ 07 ವರೆಗೆ ನಗರಾದ್ಯಂತ ನಿಷೇಧಾಜ್ಞೆ ಜಾರಿ – ವಾಹನಗಳ...

ಮೈಸೂರು: ಮೇ 29, ರಿಂದ ಜೂನ್ 07 ವರೆಗೆ ನಗರಾದ್ಯಂತ ನಿಷೇಧಾಜ್ಞೆ ಜಾರಿ – ವಾಹನಗಳ ಮೂಲಕ ಮನೆ ಬಾಗಿಲಿಗೆ ಹಣ್ಣು ತರಕಾರಿ ಮಾರಾಟ !

ಪ್ರಕಟಣೆ:

ಮೈಸೂರು: ಕೋವಿಡ್-‌19 ಸೋಂಕಿನ ತೀವ್ರತೆ ತಡೆಗಟ್ಟುವ ಕ್ರಮವಾಗಿ ದಿನಾಂಕ 29-05-2021 ರಿಂದ 07-06-2021 ರವರೆಗೆ ಮೈಸೂರು ನಗರಾದ್ಯಂತ ನಿಷೇಧಾಜ್ಞೆ ಜಾರಿಗೆಗೊಳಿಸಲಾಗಿದೆ. ಈ ಅವಧಿಯಲ್ಲಿ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ನಿಷೇಧಿಸಿದೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆಯ ʼಹಾಪ್‌ ಕಾಮ್ಸ್‌ʼ ವತಿಯಿಂದ ನಗರದ ಜನತೆಗೆ ಮನೆಮನೆ ಬಾಗಿಲಿಗೆ ಹಣ್ಣು ಮತ್ತು ತರಕಾರಿಗಳನ್ನು ವಾಹನಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆಯೆಂದು ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

(ಮಾಹಿತಿ ಕೃಪೆ: ಎಂ ಸಿ ಸಿ)

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news