Wednesday, February 19, 2025
Homeಕರ್ನಾಟಕಮುಖ್ಯಮಂತ್ರಿ ಬಿ.ಎಸ್.ವೈ. ಅವರಿಂದ ಮೂರನೇ ಪ್ಯಾಕೇಜ್ - ಎ ಪಿ ಎಮ್ ಸಿ...

ಮುಖ್ಯಮಂತ್ರಿ ಬಿ.ಎಸ್.ವೈ. ಅವರಿಂದ ಮೂರನೇ ಪ್ಯಾಕೇಜ್ – ಎ ಪಿ ಎಮ್ ಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗಾಗುವ ಲಾಭಗಳು!

ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ ಮೂರನೇ ಪ್ಯಾಕೇಜ್‌ ಮುಖ್ಯಾಂಶಗಳು.

1.ಮೆಕ್ಕೆಜೋಳ ಬೆಳೆಗಾರರಿಗೆ:

ಮೆಕ್ಕೆಜೋಳ ಬೆಳೆಗಾರರಿಗೆ ತಲಾ ಐದು ಸಾವಿರ ರೂ. ಸಹಾಯ ಧನ, ಇದರಿಂದ ಹತ್ತು ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲ. ಒಟ್ಟು 500 ಕೋಟಿ ರೂ. ವೆಚ್ಚ.

2.ಆಶಾ ಕಾರ್ಯಕರ್ತೆಯರಿಗೆ:

ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ ಮೂರು ಸಾವಿರ ಪ್ರೋತ್ಸಾಹ ಧನ. ಇದರಿಂದ 40250 ಆಶಾ ಕಾರ್ಯಕರ್ತೆಯರಿಗೆ ಅನುಕೂಲ. ಒಟ್ಟು 12.5 ಕೋಟಿ ರೂ.

3.ಕುರಿ, ಮೇಕೆ ಸಾಕಣೆದಾರರಿಗೆ:

ನೈಸರ್ಗಿಕ ಅಪಘಾತದಿಂದ ಕುರಿ, ಮೇಕೆಗಳು ಮೃತಪಟ್ಟರೆ, ಸಾಕಣೆದಾರರಿಗೆ ಐದು ಸಾವಿರ ರೂ. ಪರಿಹಾರ ಧನ.

ಎಪಿಎಮ್‌ಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನೇಕ ಲಾಭಗಳಿವೆ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತಗಾಗುವ ಲಾಭದ ಅಂಶಗಳು ಈ ಕೆಳಗಿನಂತಿವೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news