ಸಂಕ್ಷಿಪ್ತ ಸುದ್ದಿ: ಪ್ರಕಟಣೆ
ಬೆಂಗಳೂರು: ಅರಮನೆ ಮೈದಾನ ಕೃಷ್ಣ ವಿಹಾರ ಆವರಣದಲ್ಲಿ ರವಿವಾರ, ಫೆಬ್ರುವರಿ 21 ರಂದು ನಡೆಯುವ ಪಂಚಮಸಾಲಿ ವೀರಶೈವ ಮಹಾಸಭಾ ಸಮಾವೇಶದ ಪ್ರಯುಕ್ತ ಈ ಕೆಳಕಂಡಂತೆ ಕೆಲವು ಮಾರ್ಗ ಬದಲಾವಣೆಯನ್ನು ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಣೆಯನ್ನು ಹೊರಡಿಸಿ, ಸಂಚಾರ ಮಾರ್ಪಾಡುಗಳಿಗೆ ಸಹಕರಿಸಬೇಕಾಗಿ ಕೋರಿದೆ.
*ಕಾರ್ಯಕ್ರಮಕ್ಕೆ ಬರುವ ಬಸ್ ಗಳು, ಟೆಂಪೋ-ಟ್ರಾವೆಲರ್ ಗಳ (ಮಧ್ಯಮ ಪ್ರಯಾಣಿಕ) ವಾಹನಗಳಿಗಳಿಗಾಗಿ, ಕಾರ್ ಗಳು ಮತ್ತು ದ್ವಿಚಕ್ರ ವಾಹನಗಳಿಗಾಗಿ ಕೆಳಕಂಡ ಮಾರ್ಗಗಳು.


*ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಗಾಗಿ ಅನುವು ಹಾಗೂ ವಾಹನಗಳ ನಿಲುಗಡೆ ನಿಷೇಧ ಕುರಿತು ಮತ್ತು ಅರಮನೆ ಮೈದಾನ ಹಾಗೂ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗುವ ಸಾಧ್ಯತೆಗಳಿರುವುದರಿಂದ ಈ ರಸ್ತೆಗಳನ್ನು ಬಳಸುವವರು ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಿಲಾಗಿದೆ.

