Saturday, May 17, 2025
Homeಕರ್ನಾಟಕಬೆಂಗಳೂರು: ಪಂಚಮಸಾಲಿ 2A ಮೀಸಲಾತಿಯ ಸಮಾವೇಶದ ಪ್ರಯುಕ್ತ ಕೆಲವು ಮಾರ್ಗ ಬದಲಾವಣೆಯನ್ನು ಮಾಡಿ ನಗರ...

ಬೆಂಗಳೂರು: ಪಂಚಮಸಾಲಿ 2A ಮೀಸಲಾತಿಯ ಸಮಾವೇಶದ ಪ್ರಯುಕ್ತ ಕೆಲವು ಮಾರ್ಗ ಬದಲಾವಣೆಯನ್ನು ಮಾಡಿ ನಗರ ಸಂಚಾರ ಪೊಲೀಸ್ ಪ್ರಕಟಣೆ.

ಸಂಕ್ಷಿಪ್ತ ಸುದ್ದಿ: ಪ್ರಕಟಣೆ

ಬೆಂಗಳೂರು: ಅರಮನೆ ಮೈದಾನ ಕೃಷ್ಣ ವಿಹಾರ ಆವರಣದಲ್ಲಿ ರವಿವಾರ, ಫೆಬ್ರುವರಿ 21  ರಂದು ನಡೆಯುವ ಪಂಚಮಸಾಲಿ ವೀರಶೈವ ಮಹಾಸಭಾ ಸಮಾವೇಶದ ಪ್ರಯುಕ್ತ ಈ ಕೆಳಕಂಡಂತೆ ಕೆಲವು ಮಾರ್ಗ ಬದಲಾವಣೆಯನ್ನು ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸ್‌  ಪ್ರಕಟಣೆಯನ್ನು ಹೊರಡಿಸಿ, ಸಂಚಾರ ಮಾರ್ಪಾಡುಗಳಿಗೆ ಸಹಕರಿಸಬೇಕಾಗಿ ಕೋರಿದೆ.

*ಕಾರ್ಯಕ್ರಮಕ್ಕೆ ಬರುವ ಬಸ್‌ ಗಳು, ಟೆಂಪೋ-ಟ್ರಾವೆಲರ್‌ ಗಳ (ಮಧ್ಯಮ ಪ್ರಯಾಣಿಕ) ವಾಹನಗಳಿಗಳಿಗಾಗಿ,  ಕಾರ್‌ ಗಳು ಮತ್ತು ದ್ವಿಚಕ್ರ ವಾಹನಗಳಿಗಾಗಿ  ಕೆಳಕಂಡ ಮಾರ್ಗಗಳು.

*ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಗಾಗಿ ಅನುವು  ಹಾಗೂ  ವಾಹನಗಳ ನಿಲುಗಡೆ ನಿಷೇಧ ಕುರಿತು ಮತ್ತು ಅರಮನೆ ಮೈದಾನ ಹಾಗೂ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗುವ ಸಾಧ್ಯತೆಗಳಿರುವುದರಿಂದ  ಈ ರಸ್ತೆಗಳನ್ನು ಬಳಸುವವರು ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಿಲಾಗಿದೆ.  

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news