Tuesday, February 18, 2025
Homeಸುದ್ದಿಬಳ್ಳಾರಿ: ಬಿ.ಶ್ರೀರಾಮುಲು ಇವರಿಂದ 13 ನೇ ವಾರ್ಡ್ ಮಿಲ್ಲರ್ ಪೇಟ್‌ ನಲ್ಲಿ ವೈದ್ಯರಿಗೆ-ಆಶಾ ಕಾರ್ಯಕರ್ತೆಯರಿಗೆ ಸನ್ಮಾನ!

ಬಳ್ಳಾರಿ: ಬಿ.ಶ್ರೀರಾಮುಲು ಇವರಿಂದ 13 ನೇ ವಾರ್ಡ್ ಮಿಲ್ಲರ್ ಪೇಟ್‌ ನಲ್ಲಿ ವೈದ್ಯರಿಗೆ-ಆಶಾ ಕಾರ್ಯಕರ್ತೆಯರಿಗೆ ಸನ್ಮಾನ!

ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.

ಬಳ್ಳಾರಿ: ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಬಿ.ಶ್ರೀರಾಮುಲು ಅವರು, ನಗರದ 13ನೇ ವಾರ್ಡ್‌ ಮಿಲ್ಲರ್‌ ಪೇಟ್‌ನಲ್ಲಿ ಕೋವಿಡ್-‌19 ಸೋಂಕು ತಡೆಗಟ್ಟುವಿಕೆಯ ಕಾರ್ಯಪ್ರವೃತ್ತರಿರುವ  ವೈದ್ಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡುವುದರೊಂದಿಗೆ, ಅವರ ಕಾಯರ್ವನ್ನು ಶ್ಲಾಘಿಸುತ್ತಾ ಧನ್ಯವಾದ ತಿಳಿಸಿ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಂಸದರಾದ ಫಕೀರಪ್ಪನವರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news