ಶ್ರಮ ಜೀವಿಗಳಿಗೆ ನೆಮ್ಮದಿಯ ಬಾಳ್ವೆಯ ಭರವಸೆ !
ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ಪರಿಹಾರವಾಗಿ ರೂ. 5000/- ನೆರವು, “ಸೇವಾ ಸಿಂಧು” ಮೂಲಕ ಅರ್ಜಿ ಸಲ್ಲಿಸಬಹುದು.
ಹೊಂದಿರಬೇಕಾದ ಅರ್ಹತೆಗಳು:
*ವಯೋಮಿತಿ 18 ರಿಂದ 65 ವರ್ಷಗಳು.
*ಕುಟುಂಬದಲ್ಲಿ ಒಬ್ಬರಿಗೆ ಮಾತ್ರ .
*ಕರ್ನಾಟಕದಲ್ಲಿ ವೃತ್ತಿಯಲ್ಲಿರುವ ಹೊರ ರಾಜ್ಯದ ಕಾರ್ಮಿಕರು ಕೂಡಾ ಅರ್ಹರು.
*ಬಿಪಿಎಲ್ ಕಾರ್ಡ್ ಹೊಂದಿರಲೇಬೇಕು.
*ಆಧಾರ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ.
*ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
ಈ ಮೇಲಿನ ದಾಖಲೆಗಳೊಂದಿಗೆ ಸೇವಾಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸುವುದು.
